Slide
Slide
Slide
previous arrow
next arrow

ಆರ್.ವಿ.ದೇಶಪಾಂಡೆ ಗೆಲುವು: ಜೋಯಿಡಾದಲ್ಲಿ ಸಂಭ್ರಮಾಚರಣೆ

300x250 AD

ಜೊಯಿಡಾ: ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಕ್ಕಾಗಿ ತಾಲೂಕಿನಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.

ದೇಶಪಾಂಡೆ ಅವರ ಗೆಲುವಿನಿಂದಾಗಿ ತಾಲೂಕಿನಾದ್ಯಂತ ಅವರ ಅಭಿಮಾನಿಗಳು ಬಣ್ಣ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಆರ್.ವಿ.ದೇಶಪಾಂಡೆ ಅವರು ಅವರ ಅಭಿವೃದ್ಧಿ ಕೆಲಸಗಳಿಂದ ಮತ್ತೆ ಆಯ್ಕೆಯಾಗಿದ್ದಾರೆ. ಜೊಯಿಡಾ ತಾಲೂಕಿನ ಚಿತ್ರಣ ಮುಂದೆ ಬದಲಾಗಲಿದೆ. ಕೊಟ್ಟ ಮಾತನ್ನು ದೇಶಪಾಂಡೆಯವರು ಎಂದೂ ಮರೆತಿಲ್ಲ ಎಂದರು.

300x250 AD
Share This
300x250 AD
300x250 AD
300x250 AD
Back to top